ಭಾರ್ಗವ
Director
ಭಾರ್ಗವರೆಂದೇ ಖ್ಯಾತರಾದ ಹುಣಸೂರು ರಾಮಚಂದ್ರ ಭಾಗ್ಯಚಂದ್ರ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕರು. ಮೈಸೂರು ಹತ್ತಿರ ಇರುವ ಹುಣಸೂರಿನಲ್ಲಿ ಜನಿಸಿದ ಬಾಲ್ಯದಿಂದ ತಮ್ಮ ಚಿಕ್ಕಪ್ಪ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ನೆರಳಿನಲ್ಲೇ ಬೆಳೆದರು. ಬಿ.ಎಸ್ಸಿ ಪದವಿ ಪಡೆದ ಇವರು ತಮ್ಮ ಚಿಕ್ಕಪ್ಪ,...
ReadMore
Famous For
ಭಾರ್ಗವರೆಂದೇ ಖ್ಯಾತರಾದ ಹುಣಸೂರು ರಾಮಚಂದ್ರ ಭಾಗ್ಯಚಂದ್ರ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕರು. ಮೈಸೂರು ಹತ್ತಿರ ಇರುವ ಹುಣಸೂರಿನಲ್ಲಿ ಜನಿಸಿದ ಬಾಲ್ಯದಿಂದ ತಮ್ಮ ಚಿಕ್ಕಪ್ಪ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ನೆರಳಿನಲ್ಲೇ ಬೆಳೆದರು. ಬಿ.ಎಸ್ಸಿ ಪದವಿ ಪಡೆದ ಇವರು ತಮ್ಮ ಚಿಕ್ಕಪ್ಪ, ಸಿದ್ಧಲಿಂಗಯ್ಯ, ವಿಜಯ, ಗೀತಪ್ರಿಯ ಮುಂತಾದ ಘಟಾನುಘಟಿ ನಿರ್ದೇಶಕರ ಕೈಕೆಳಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ವೃತ್ತಿಜೀವನ ಆರಂಭಿಸಿದ ಇವರು 8 ಚಿತ್ರಗಳ ನಿರ್ದೇಶನದ ನಂತರ ನಿರ್ದೇಶಕರಾಗಿದ್ದು. 1977 ರಲ್ಲಿ ತೆರೆಕಂಡ ಡಾ.ರಾಜಕುಮಾರ್ ರವರ `ಭಾಗ್ಯವಂತರು' ಇವರು ನಿರ್ದೇಶಿಸಿದ ಮೊದಲ ಚಿತ್ರ. ಎರಡನೇ ಚಿತ್ರವಾದ `ಒಲವು ಗೆಲವು'ದಲ್ಲಿಯೂ ಅಣ್ಣಾವ್ರೇ ನಾಯಕರಾಗಿ ಅಭಿನಯಿಸಿದರು. ನಂತರ ವಿಷ್ಣುವರ್ಧನರಿಗೆ ಆಕ್ಷನ್ ಕಟ್ ಹೇಳಲು ಆರಂಭಿಸಿದರು.ಸುಮಾರು...
Read More
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
-
'ಅಪ್ಪು' ಅಂತ ಟೈಟಲ್ ಕೊಟ್ಟಿದ್ದೇ ಶಿವಣ್ಣ; ಪುರಿ ಜಗನ್ನಾಥ್ ಶೀರ್ಷಿಕೆ ರಿಜೆಕ್ಟ್ ಅಂದು ಮಾಡಿದ್ದೇಕೆ?
ಭಾರ್ಗವ ಕಾಮೆಂಟ್ಸ್