
ಚರಣ್ ರಾಜ್ (ಸಂಗೀತ ನಿರ್ದೇಶಕ)
Music Director
ಚರಣರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚರಣರಾಜ್ ಮೂಲತಃ ಕೊಡಗಿನವರು. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಪೆರುಂಬವೂರ್ ರಾಘವೇಂದ್ರರವರಿಂದ ಕರ್ನಾಟಕ ಸಂಗಿತ ಕಲಿತರು. ನಂತರ ನೀಷಿಯಾ ಮಜೊಲ್ಯ್ ಹತ್ತಿರ...
ReadMore
Famous For
ಚರಣರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚರಣರಾಜ್ ಮೂಲತಃ ಕೊಡಗಿನವರು.
ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದ ಇವರು ಪೆರುಂಬವೂರ್ ರಾಘವೇಂದ್ರರವರಿಂದ ಕರ್ನಾಟಕ ಸಂಗಿತ ಕಲಿತರು. ನಂತರ ನೀಷಿಯಾ ಮಜೊಲ್ಯ್ ಹತ್ತಿರ ಶಾಸ್ತ್ರೀಯ ಸಂಗೀತ ಕಲಿತರು. ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ನಿಂದ ಪಿಯಾನೋದಲ್ಲಿ ಗ್ರೇಡ್ 8 ಸರ್ಟಿಫಿಕೇಟ್ ಕೂಡ ಪಡೆದಿದ್ದಾರೆ.
ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಪದವಿ ಪಡೆದಿರುವ ಇವರು 2014 ರಲ್ಲಿ ತೆರೆಕಂಡ `ಹರಿವು' ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಒಂದು ಮಲಯಾಳಂ ಅಲ್ಬಮ್ ಮತ್ತು `ವಿಂಡ್ಸ್ ಆಫ್ ಸಂಸಾರ' ಎಂಬ...
-
'ಜೇಮ್ಸ್' ಸಿನಿಮಾಗೆ ಇವರೇ ಮ್ಯೂಸಿಕ್ ಡೈರೆಕ್ಟರ್
-
ಸುಮಲತಾ - ನಿಖಿಲ್ ಕುಮಾರ್ ಇಬ್ಬರಲ್ಲಿ ಚರಣ್ ರಾಜ್ ಯಾರ ಪರ?
-
ಶ್ರುತಿ-ಸರ್ಜಾ ಮೀಟೂ ವಿವಾದಕ್ಕೆ ಚರಣ್ ರಾಜ್ 'ಸಂಧಾನ'ದ ಸಲಹೆ
-
ರಾಜ್ ಸಮಾಧಿ ಬಳಿ ಹೋಗಿದ್ದ ಚರಣ್ ರಾಜ್ ಗೆ ಪುನೀತ್ ಸಿಕ್ಕಿದ್ರು.! ಆಮೇಲೇನಾಯ್ತು?
-
ಮೂರು ವರ್ಷದ ನಂತರ ಬಂದ ಚರಣ್ ರಾಜ್ ತಂದರು ಅಚ್ಚರಿಯ ಸುದ್ದಿ
-
ಬಹುದಿನಗಳ ಆಸೆಯನ್ನ ಈಡೇರಿಸಲು ಹೊರಟ ನಟ ಚರಣ್ ರಾಜ್
ಚರಣ್ ರಾಜ್ (ಸಂಗೀತ ನಿರ್ದೇಶಕ) ಕಾಮೆಂಟ್ಸ್