ಹುಣಸೂರು ಕೃಷ್ಣಮೂರ್ತಿ
Director/Lyricst
ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರಸಾಹಿತಿ, ನಿರ್ಮಾಪಕ ಮತ್ತು ನಿರ್ದೇಶಕ. ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ನಾಟಕಗಳ ಆಸಕ್ತರಾಗಿದ್ದ ಇವರು ಹತ್ತು ವರ್ಷದವರಿದ್ದಾಗಲೆ ನಾಟಕದಲ್ಲಿ ಅಭಿನಯಿಸತೊಡಗಿದರು. ಒಮ್ಮೆ ಇವರ ಅಭಿನಯ ನೋಡಿ ಮೆಚ್ಚಿದ ಕಪಾಡಿಯವರು ಇವರನ್ನು ಮುಂಬೈಗೆ...
ReadMore
Famous For
ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರಸಾಹಿತಿ, ನಿರ್ಮಾಪಕ ಮತ್ತು ನಿರ್ದೇಶಕ. ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ನಾಟಕಗಳ ಆಸಕ್ತರಾಗಿದ್ದ ಇವರು ಹತ್ತು ವರ್ಷದವರಿದ್ದಾಗಲೆ ನಾಟಕದಲ್ಲಿ ಅಭಿನಯಿಸತೊಡಗಿದರು. ಒಮ್ಮೆ ಇವರ ಅಭಿನಯ ನೋಡಿ ಮೆಚ್ಚಿದ ಕಪಾಡಿಯವರು ಇವರನ್ನು ಮುಂಬೈಗೆ ಕರೆದೊಯ್ದು `ಸಿಂಹಳ ಸುಂದರಿ' ಮೂಕಿ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು. ನಂತರ ಮರಳಿದ ಇವರು ಕೆಲಕಾಲದ ನಂತರ ಮತ್ತೇ ಮುಂಬೈಗೆ ಮರಳಿದ ಇವರು `ಮುಂಬೈಗೆ ಟಾಕೀಸ್' ಸೇರಿದರು. ನಂತರ ಕರ್ನಾಟಕಕ್ಕೆ ಮರಳಿದ ಇವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಸೇರಿ ಹಲವಾರು ನಾಟಕಗಳನ್ನು ರಚಿಸಿದರು. `ಹೇಮರೆಡ್ಡಿ ಮಲ್ಲಮ್ಮ' ಚಿತ್ರ ಇವರು ಸಂಭಾಷಣೆ ಬರೆದ ಮೊದಲ ಚಿತ್ರ. ನಂತರ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 1958 ರಲ್ಲಿ ತೆರೆಕಂಡ `ಶ್ರೀ ಕೃಷ್ಣ ಗಾರುಡಿ' ಚಿತ್ರದ ಮೂಲಕ ನಿರ್ದೇಶಕರಾದರು. ನಂತರ `ಭಕ್ತ...
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
ಹುಣಸೂರು ಕೃಷ್ಣಮೂರ್ತಿ ಕಾಮೆಂಟ್ಸ್