ಕೆ.ವಿ.ರಾಜು ನಿರ್ದೇಶನದಲ್ಲಿ ಮೂಡಿಬಂದ ಇಂದ್ರಜಿತ್ ಚಿತ್ರದಲ್ಲಿ ಅಂಬರೀಶ್ ಮತ್ತು ದೀಪಿಕಾ ಚಿಕಾಲಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ದೇವರಾಜ ಮತ್ತು ಶಶಿಕುಮಾರ್ ಮುಖ್ಯ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಹಂಸಲೇಖ ಚಿತ್ರದ ಗೀತೆಗಳನ್ನು ಬರೆದು ಸಂಗೀತ ನೀಡಿದರು.
ಒಂದು ಉನ್ನತ ವ್ಯಕ್ತಿಗಳ ಕೈವಾಡ ಇರುವ ಕೇಸನ್ನು ತನಿಖೆ ಮಾಡಲು ಹೋಗಿ ತಾನು ಅವರ ಜಾಲಕ್ಕೆ ಬಲಿಯಾಗಿ ಜೈಲು ಸೇರುವ ಇಂದ್ರಜಿತ್ ಹೇಗೆ ಅವರನ್ನು ಸೆದೆ ಬಡಿಯುತ್ತಾನೆ ಎಂಬುದು ಚಿತ್ರದ ಕಥೆ. ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕು ಶತದಿನೋತ್ಸವ ಆಚರಿಸಿತು.ಚಿತ್ರದ ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ ಗೀತೆ ಇನ್ನೂ ಹಸಿರಾಗಿದೆ.
Read: Complete ಇಂದ್ರಜಿತ್ ಕಥೆ
-
ಕೆ.ವಿ.ರಾಜುDirector/Story
-
ಹಂಸಲೇಖMusic Director/Lyricst
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
ಮಂಜುಳಾ ಗುರುರಾಜ್Singer
-
ಬಿ.ಆರ್.ಛಾಯಾSinger
-
ಪ್ರಚಂಡ ಕುಳ್ಳ ದ್ವಾರಕೀಶ್ ಅಗಲಿಕೆಗೆ ರಜನಿಕಾಂತ್, ದರ್ಶನ್, ಸುದೀಪ್, ಶಿವಣ್ಣ ಸಂತಾಪ
-
''ಉತ್ತರಕಾಂಡ'' ದಲ್ಲಿ ರಮ್ಯಾ ಜಾಗಕ್ಕೆ ಬಂದ್ರಾ ಚೈತ್ರಾ ಆಚಾರ್ ? 'ಲಚ್ಚಿ'ಯಾದ ಸಪ್ತಸಾಗರದ 'ಸುರಭಿ'..!
-
"ನಾನೊಂದು ಮನೆ ಕಟ್ಟಿದ್ದೀನಿ.. ಮಾರಲಾಗದ ಮನೆ" ಎಂದಿದ್ದ ದ್ವಾರಕೀಶ್; ಎಲ್ಲಿದೆ ಆ ಮನೆ?
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
"ವಿನೋದ್ 'ರಾಜ್' ಹುಟ್ಟಿನ ಗುಟ್ಟು.. ದ್ವಾರಕೀಶ್ ಆ ಹೇಳಿಕೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ": ಪ್ರಕಾಶ್ ರಾಜ್ ಮೇಹು
-
Breaking:ಕನ್ನಡದ ಕುಳ್ಳ ಹಿರಿಯ ಕಲಾವಿದ, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ
ನಿಮ್ಮ ಪ್ರತಿಕ್ರಿಯೆ