ಟಿ.ಎನ್.ನಾಗೇಶ್ ನಿರ್ದೇಶನದಲ್ಲಿ ಮೂಡಿಬಂದ 'ಖಡಕ್' ಚಿತ್ರದಲ್ಲಿ ಧರ್ಮ ಕೀರ್ತೀರಾಜ್ ಮತ್ತು ಅನುಷಾ ರೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಸ್ ವಲ್ಲಿ ಮತ್ತು ಸಿಂಗಾಪುರ ಸಿದ್ಧರಾಮಯ್ಯ ಬಂಡವಾಳ ಹೂಡಿದ್ದಾರೆ. ಕೃಪಾಕರ್ ಸಂಗೀತ ನೀಡಿದ್ದಾರೆ.
ಕಥೆ
ಧರ್ಮ್ ಮೇಜರ್ ಸೂರ್ಯಕಾಂತ್ ಮಗ. ಸೂರ್ಯಕಾಂತ್ ಸೈನ್ಯದ ರಹಸ್ಯಗಳನ್ನು ಮಾರಲು ನಿರಾಕರಿಸಿದಾಗ, ಅವನ ಮಗನ ಮುಂದೆಯೇ ಅವನ ಕೊಲೆಯಾಗುತ್ತದೆ. ಮುಂದೆ ತನ್ನ ತಂದೆಯ ಕೊಲೆಗಾರನ ವಿರುದ್ಧ ಸೇಡು ತೀರಿಸಿಕೊಳ್ಳಲು, ಧರ್ಮ ಪೋಲಿಸ್ ಇಲಾಖೆಗೆ ಸೇರುತ್ತಾನೆ. ಅವನ ತನ್ನ ತಂದೆಯ ಕೊಲೆಗಾರನಿಗೆ ಹೇಗೆ ಶಿಕ್ಷಿಸುತ್ತಾನೆ ಎಂಬುದು ಚಿತ್ರದ ತಿರುಳು.
Read: Complete ಖಡಕ್ ಕಥೆ
-
ಟಿ ಏನ್ ನಾಗೇಶ್Director
-
ಎಸ್. ವಲ್ಲಿProducer
-
ಸಿಂಗಾಪುರ ಸಿದ್ಧರಾಮಯ್ಯProducer
-
ಕೃಪಾಕರ್Music Director
-
ವಿ ನಾಗೇಂದ್ರ ಪ್ರಸಾದ್Lyricst
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ನಿಮ್ಮ ಪ್ರತಿಕ್ರಿಯೆ