ಮೂರು ಶ್ರೀಮಂತ ಯುವಕರು ರಾತ್ರಿಯಿಡೀ ಭರ್ಜರಿ ಎಣ್ಣೆ ಪಾರ್ಟಿ ಮಾಡಿ ಮರುದಿನ ಎದ್ದಾಗ ಅಲ್ಲೊಂದು ಯುವತಿಯ ಶವವಿರುತ್ತದೆ..ಇದೇಗೆ ಬಂತು ಎಂದು ಯೋಚಿಸುವಷ್ಟರಲ್ಲಿ ಚಿತ್ರ ಈ ಘಟನೆಗೆ ಕಾರಣವಾಗುವ ಹದಿನೈದು ದಿನಗಳ ಹಿಂದಿನ ಘಟನಾಕ್ರಮಕ್ಕೆ ಜಾರುತ್ತದೆ. ಯಾರು ಈ ಕೊಲೆ ಮಾಡುತ್ತಾರೆ ? ಈ ಕೊಲೆಗೂ ಈ ಯುವಕರಿಗೂ ಏನು ಸಂಬಂಧ ಎಂಬುದನ್ನು ಚಿತ್ರ ವಿವರಿಸುತ್ತಾ ಹೋಗುತ್ತದೆ.
ಕೃಷ್ಣ ಸಾಯಿ ನಿರ್ದೇಶನದ ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ,ಹೆಬ್ಬಾಲೆ ಕೃಷ್ಣ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
Read: Complete ತ್ರಯ ಕಥೆ
-
ಕೃಷ್ಣ ಸಾಯಿDirector
-
ಕೌಶಲ್ ಮಹಾಜನ್Producer
-
ರಾಜ್ ಆನಂದ್Producer
-
ಯತೀಶ್ ಆಚಾರ್ಯMusic Director
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
ನಿಮ್ಮ ಪ್ರತಿಕ್ರಿಯೆ