Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.!
Recommended Video
ಪ್ರಪಂಚದ ಅಗ್ರಗಣ್ಯ ಉದ್ಯಮಿಗಳ ಪೈಕಿ ಪ್ರಮುಖರಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಬಾಲ್ಯವನ್ನ ನೆನಪಿಸಿಕೊಂಡ ಅವರು ರಾಜ್ಯಕ್ಕೆ ನಾಲ್ಕನೇ Rank ಪಡೆದಿದ್ದಾಗ ತಂದೆ ಅವರ ಹೇಳಿದ ಮಾತು ಮೆಲುಕು ಹಾಕಿದರು.
ಮೈಸೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಾರಾಯಣ ಮೂರ್ತಿ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ Rank ಪಡೆದುಕೊಂಡಿದ್ದರಂತೆ.
ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ
ಈ ಸಂತಸವನ್ನ ಅವರ ತಂದೆಯ ಬಳಿ ಹೇಳಿಕೊಳ್ಳಲು ಹೋದಾಗ ಅವರ ಮಾತು ಅಚ್ಚರಿ ಉಂಟು ಮಾಡಿತ್ತಂತೆ. ನಾಲ್ಕನೇ Rank ಬಂದಿರುವುದರಿಂದ ಶಬ್ಬಾಶ್, ಪರವಾಗಿಲ್ಲ ಅಂತಾರೆ ಎಂದುಕೊಂಡು ಹೋದರಂತೆ. ಆದರೆ, ಅವರ ತಂದೆ ''ಉಳಿದ ಮೂರು Rank ಎಲ್ಲಿ' ಪ್ರಶ್ನಿಸಿದರಂತೆ.
ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ
ಇದನ್ನ ಕೇಳಿ ನಾರಾಯಣ ಮೂರ್ತಿ ಅವರು ಚಿಂತೆ ಮಾಡೋಕೆ ಶುರು ಮಾಡಿದರಂತೆ. ಆಮೇಲೆ ತಾಯಿ ಅವರ ಬಳಿ ಹೋಗಿ ಅಳಲು ಆರಂಭಿಸಿದರಂತೆ. 'ನಾನು ಇಷ್ಟು ಕಟ್ಟಪಟ್ಟು ರಾತ್ರಿ-ಹಗಲು ಓದಿ ನಾಲ್ಕನೇ Rank ಪಡೆದರೆ ಹೀಗೆ ಅಂತಾರಲ್ಲ' ಅಂತ. ಅದಕ್ಕೆ ಅವರ ತಾಯಿ ''ಅವರು ನಿನಗೆ ಹಾಗೆ ಹೇಳಿದ್ದು ಉತ್ತೇಜನ ಮಾಡೋಕೆ' ಅಂತ.
ನಂತರ ಪಿಯುಸಿ ಪರೀಕ್ಷೆಯಲ್ಲಿ ಮೂರನೇ Rank ಪಡೆದ ನಾರಾಯಣ ಮೂರ್ತಿ ಅವರು ಆ ವೇಳೆ ತಂದೆಯವರ ಜೊತೆ ಹೋಗಲಿಲ್ಲ ಎಂದು ನೆನಪು ಮೆಲುಕು ಹಾಕಿದರು.