ಅಯ್ಯಪ್ಪ ಪಿ ಶರ್ಮ
Director/Actor
ಬಹುಮುಖ ಪ್ರತಿಭೆ ಅಯ್ಯಪ್ಪ ಶರ್ಮ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ದೇಶಕ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಇವರು ಖ್ಯಾತ ನಟರಾದ ಸಾಯಿಕುಮಾರ್ ಮತ್ತು ಪಿ.ರವಿಶಂಕರವರ ಕಿರಿಯ ಸಹೋದರ. ಮಾಲಾಶ್ರೀ ಅಭಿನಯದ `ವೀರ' ಚಿತ್ರದ ಮೂಲಕ ನಿರ್ದೇಶಕರಾದ ಇವರು ಮುಂದೆ...
ReadMore
Famous For
ಬಹುಮುಖ ಪ್ರತಿಭೆ ಅಯ್ಯಪ್ಪ ಶರ್ಮ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ದೇಶಕ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಇವರು ಖ್ಯಾತ ನಟರಾದ ಸಾಯಿಕುಮಾರ್ ಮತ್ತು ಪಿ.ರವಿಶಂಕರವರ ಕಿರಿಯ ಸಹೋದರ. ಮಾಲಾಶ್ರೀ ಅಭಿನಯದ `ವೀರ' ಚಿತ್ರದ ಮೂಲಕ ನಿರ್ದೇಶಕರಾದ ಇವರು ಮುಂದೆ ಸುದೀಪ್ ಮತ್ತು ಚಿರು ಅಭಿನಯದ `ವರದನಾಯಕ' ಚಿತ್ರವನ್ನು ನಿರ್ದೇಶಿಸಿದರು. ಕೆಲವು ಆಯ್ದ ಪಾತ್ರಗಳಲ್ಲಿ ಮಾತ್ರ ನಟಿಸುವ ಇವರು ಹೆಚ್ಚಾಗಿ ಖಳನಟನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Read More
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ಅಯ್ಯಪ್ಪ ಪಿ ಶರ್ಮ ಕಾಮೆಂಟ್ಸ್