ಕೆಜಿಎಫ್: ಚಾಪ್ಟರ್ 2
Release Date :
14 Apr 2022
Watch Trailer
|
Audience Review
|
ಸಾರಾಂಶ - ನರಾಚಿ ಸಾಮ್ರಾಜ್ಯದ ದೊರೆ ಗರುಡನನ್ನು ಕೊಂದ ಮೇಲೆ ರಾಕಿಯ ಮುಂದಿನ ಪಯಣ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಮೂಡಿ ಬಂದಿದೆ. ರಾಕಿ ಮತ್ತು ಅಧೀರನ ಹೋರಾಟ ಮತ್ತು ಮುಂದೆ ರಾಕಿಯ ಅಂತ್ಯಕ್ಕೆ ಸ್ವತಃ ದೇಶದ ಪ್ರಧಾನಿಯೇ ವಾರಂಟ್ ಹೊರಡಿಸುವವರೆಗೆ ಚಿತ್ರದ ಕಥೆ ಸಾಗಲಿದೆ.
ಕಥೆ
ಕೆಜಿಎಫ್; ಚಾಪ್ಟರ್ 1'ನಲ್ಲಿ ರಾಕಿಭಾಯ್ಗೆ ಗರುಡನನ್ನು ಹೊಡೆಯಬೇಕೆನ್ನುವ ಸ್ಪಷ್ಟ ಗುರಿ ಇದೆ, ಅಲ್ಲಿ ರಾಕಿಭಾಯ್ಗೆ ಗರುಡನೊಬ್ಬನೇ ಎದುರಾಳಿ. ಆದರೆ ಒಮ್ಮೆ ಗರಡುನನ್ನು ಹೊಡೆದು ಕೆಜಿಎಫ್ನ ಚಿನ್ನದ ಭೂಮಿಯ ಒಡೆಯನಾದ ಮೇಲೆ ದುಶ್ಮನ್ಗಳ ಸಂಖ್ಯೆ ಹೆಚ್ಚಾಗುತ್ತದೆ. ಒಬ್ಬ ಕ್ರೂರಿ, ಒಬ್ಬ ಚಾಣಾಕ್ಷ, ಅಸೂಯೆ ತುಂಬಿದ ಹಳೆ ಗೆಳೆಯನೊಬ್ಬ, ಜೊತೆಗೆ ಇದ್ದು ರಾಕಿಭಾಯ್ ಪತನ ಬಯಸುವವನೊಬ್ಬ, ಒಬ್ಬಾಕೆ ಹಠವಾದಿ ಹೀಗೆ ಒಂದೊಂದು ಬಗೆಯ ವೈರಿಗಳು ರಾಕಿಭಾಯ್ ಮೇಲೆ ಒಬ್ಬೊಬ್ಬರಾಗಿ ಮುಗಿಬೀಳುತ್ತಾರೆ....
-
ಯಶ್as ರಾಕಿ/ ರಾಜಾ ಕೃಷ್ಣಪ್ಪ ಭೈರ್ಯ
-
ಶ್ರೀನಿಧಿ ಶೆಟ್ಟಿas ರೀನಾ ದೇಸಾಯಿ
-
ಅನಂತ್ ನಾಗ್as ಆನಂದ್ ಇಂಗಳಗಿ
-
ಸಂಜಯ್ ದತ್ತ್as ಅಧೀರ
-
ರವೀನಾ ಟಂಡನ್as ರಮಿಕಾ ಸೇನ್
-
ಅರ್ಚನಾ ಜೋಯಿಸ್as ಸರಸ್ವತಿ
-
ವಸಿಷ್ಠ ಸಿಂಹas ಕಮಲ್
-
ಅಚ್ಯುತ್ ಕುಮಾರ್as ಗುರು ಪಾಂಡಿಯನ್
-
ಬಿ ಸುರೇಶas ವಿಠ್ಠಲ್
-
ಲಕ್ಷಣas ರಾಜೇಂದ್ರ ದೇಸಾಯಿ
-
ಪ್ರಶಾಂತ್ ನೀಲ್Director/Story
-
ವಿಜಯ್ ಕಿರಗಂದುರ್Producer
-
ರವಿ ಬಸ್ರೂರ್Music Director
-
ಯಶ್Dialogues
-
ಭುವನ್ ಗೌಡCinematogarphy
ಕೆಜಿಎಫ್: ಚಾಪ್ಟರ್ 2 ಟ್ರೈಲರ್
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
ಕನ್ನಡ ಫಿಲ್ಮಿಬೀಟ್ಸರಳವಾಗಿ ಹೇಳಬೇಕೆಂದರೆ, 'ಕೆಜಿಎಫ್ 1' ನಲ್ಲಿ ಏನೆಲ್ಲ ನೋಡಲು, ಅನುಭವಿಸಲು, ಖುಷಿಪಡಲು ಸಿಕ್ಕಿತ್ತೊ ಅದೆಲ್ಲ ದುಪ್ಪಟ್ಟಾದರೆ ಅದುವೇ 'ಕೆಜಿಎಫ್ 2'.
-
ವಿಜಯ ಕರ್ನಾಟಕದೊಡ್ಡಮಟ್ಟದ ವಿಶುವಲ್ ಟ್ರೀಟ್ ಸಿಗುತ್ತದೆ. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಸೊಗಸಾದ ಕೆಲಸ ನೀಡಿದ್ದಾರೆ ಛಾಯಾಗ್ರಾಹಕ ಭುವನ್ ಗೌಡ.
-
ಟಿವಿ9 ಕನ್ನಡಕೆಜಿಎಫ್ 2ನಲ್ಲಿ ಅದ್ದೂರಿತನ ಹೆಚ್ಚೇ ಇದೆ. ಪ್ರಶಾಂತ್ ನೀಲ್ ಅವರು ಸಣ್ಣಸಣ್ಣ ವಿಚಾರಕ್ಕೂ ಹೆಚ್ಚು ಒತ್ತುಕೊಟ್ಟು ಸಿನಿಮಾವನ್ನು ಸುಂದರ ಮೂರ್ತಿಯನ್ನಾಗಿ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ