ಇಂದು ನಾಗರಾಜ್
Singer
`ಪ್ಯಾರ್ಗೆ ಆಗ್ಬುಟ್ಟೈತೆ',`ಓಯ್ ಕಳ್ಳ ಕಳ್ಳ ಕಳ್ಳ',`ಲೈಟಾಗಿ',`ತ್ರಾಸ ಆಕ್ಕೈತಿ' ಮುಂತಾದ ಹಾಡುಗಳ ಮೂಲಕ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದಿರುವ ಇಂದು ನಾಗರಾಜ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕಿ. ಮೈಸೂರಿನ ಹತ್ತಿರದ ಚಿಲ್ಕುಂಡ ಹಳ್ಳಿಯಲ್ಲಿ ತುಂಬು ಕಲಾವಿದರ...
ReadMore
Famous For
`ಪ್ಯಾರ್ಗೆ ಆಗ್ಬುಟ್ಟೈತೆ',`ಓಯ್ ಕಳ್ಳ ಕಳ್ಳ ಕಳ್ಳ',`ಲೈಟಾಗಿ',`ತ್ರಾಸ ಆಕ್ಕೈತಿ' ಮುಂತಾದ ಹಾಡುಗಳ ಮೂಲಕ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದಿರುವ ಇಂದು ನಾಗರಾಜ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕಿ. ಮೈಸೂರಿನ ಹತ್ತಿರದ ಚಿಲ್ಕುಂಡ ಹಳ್ಳಿಯಲ್ಲಿ ತುಂಬು ಕಲಾವಿದರ ಕುಟುಂಬದಲ್ಲಿ ಜನಿಸಿದರು. ತಂದೆ ವಿದ್ವಾನ್ ಸಿ.ಎ.ನಾಗರಾಜ ಮತ್ತು ಹಿರಿಯ ಸಹೋದರಿ ಲಕ್ಷ್ಮಿ ನಟರಾಜ ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿದ್ದಾರೆ. ಇವರಿಗೆ ಬಾಲ್ಯದಲ್ಲಿ ಕೇವಲ ಮೂರು ವರ್ಷದವರಿದ್ದಾಗಿನಿಂದಲೇ ಶಾಸ್ತ್ರೀಯ ಮತ್ತು ಸುಗಮ ಸಂಗೀತದಲ್ಲಿ ತರಬೇತಿ ಆರಂಭವಾಯಿತು. 2005 ರಲ್ಲಿ ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಎದೆ ತುಂಬಿ ಹಾಡಿದೆನು ' ಕಾರ್ಯಕ್ರಮದಲ್ಲಿ ಸಹೋದರಿ ಲಕ್ಷ್ಮೀ ಜೊತೆ ಹಾಡಿದ ನಂತರ ಪ್ರಸಿದ್ಧಿಯಾದರು.
ಇವರು ಮೊದಲು...
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ಇಂದು ನಾಗರಾಜ್ ಕಾಮೆಂಟ್ಸ್