
ಶ್ರೀನಿವಾಸ 'ಮೂರ್ತಿ' (ಜಗ್ಗೇಶ್)ಗೆ ಹಣ ಬೇಕಿರುತ್ತದೆ. ನ್ಯಾಯವಾಗಿ ಹಣ ಸಿಗದೆ ಇದ್ದಾಗ ಬ್ಯಾಂಕ್ ದರೋಡೆ ಮಾಡುವ ಪ್ಲಾನ್ ಮಾಡುತ್ತಾನೆ. ಪೊಲೀಸ್ ಗನ್ ಮೂರ್ತಿ ಕೈ ಸೇರುತ್ತದೆ. ಮೂರು ಜನ ಸೇರಿ ಬ್ಯಾಂಕ್ ದರೋಡೆ ಮಾಡುತ್ತಾರೆ. ಈ ವೇಳೆ ಒಂದು ಕೊಲೆ ಆಗುತ್ತದೆ. ಒಂದು ಕಡೆ ಗನ್ ಕಳೆದುಕೊಂಡ ಪೊಲೀಸರು ಅದನ್ನು ಹುಡುಕುತ್ತಿದ್ದರೆ, ಇತ್ತ ಕೊಲೆಗಳ ಮೇಲೆ ಕೊಲೆ ನಡೆಯುತ್ತದೆ.ಹೆಸರಿಗೆ ತಕ್ಕ ಹಾಗೆ ಇಡೀ ಸಿನಿಮಾ ಗನ್ ಸುತ್ತ ಸಾಗುತ್ತದೆ.
-
ಹರಿಕೃಷ್ಣDirector
-
ನಾರಾಯಣ ಸ್ವಾಮಿProducer
-
ಇಂಫ್ಯಾಂಟ್ ಪ್ರದೀಪ್Producer
-
ಸಲೀಂ ಶಾProducer
-
ಜುಡಾ ಸ್ಯಾಂಡಿMusic Director
-
kannada.filmibeat.comಒಬ್ಬ ಸಾಮಾನ್ಯ ವ್ಯಕ್ತಿಯ ಕೈನಲ್ಲಿ ಪೊಲೀಸರ ಗನ್ ಸಿಕ್ಕರೆ ಏನೆಲ್ಲ ಆಗಬಹುದು ಒಮ್ಮೆ ಊಹಿಸಿ. ಹೌದು, ಆತ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಬಹುದು, ದ್ವೇಷ ತಿರಿಸಿಕೊಳ್ಳಬಹುದು, ಹೆದರಿಸಿ ಹಣ ಮಾಡಬಹುದು ಹೀಗೆ ಏನೇನೋ ಮಾಡಬಹುದು. ಆ ಎಲ್ಲ ಸಾಧ್ಯತೆಗಳು ಚಿತ್ರದ ಈ ಸಿನಿಮಾದ ನಿರೂಪಣೆಯಾಗಿದೆ.ಸಿನಿಮಾ ಒಮ್ಮೆ ನೋಡಬಹುದು. ಆಗಾಗ ಪ್ರೇಕ್ಷಕರಿಗೆ ಟ್ವಿಸ್ಟ್ ನೀಡುವ ಸಿನ..
-
'ನಾನು ಅಪ್ಪುಗೆ ಕೊಡುವ ಗೌರವ ಯಾರಿದಂಲೂ ಕೊಡಲು ಸಾಧ್ಯವೇ ಇಲ್ಲ'-ಶಿವಣ್ಣ
-
ಮಹಾಲಕ್ಷ್ಮಿ ಲೇಔಟ್ನ ವಾರ್ಡ್ಗೆ ಪುನೀತ್ ಹೆಸರಿಡುವಂತೆ ಅಭಿಮಾನಿಗಳಿಂದ ಮನವಿ!
-
ನವೆಂಬರ್ಗೆ ಆಗಮಿಸಲಿದ್ದಾರೆ 'ಗಂಧದ ಗುಡಿ'ಯ 'ರಾಜಕುಮಾರ'
-
ಪುನೀತ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಾಪಕ ಆಸ್ಪತ್ರೆಗೆ ದಾಖಲು: ಹೇಗಿದೆ ಸ್ಥಿತಿ?
-
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
-
ಪುನೀತ್ ರಾಜ್ಕುಮಾರ್ಗೆ ಆ ಒಂದು ಮಾತು ಹೇಳಲೇ ಬೇಕಿತ್ತಂತೆ ಸಾಯಿ ಪಲ್ಲವಿ!
ನಿಮ್ಮ ಪ್ರತಿಕ್ರಿಯೆ