
ಶ್ರೀನಿವಾಸ 'ಮೂರ್ತಿ' (ಜಗ್ಗೇಶ್)ಗೆ ಹಣ ಬೇಕಿರುತ್ತದೆ. ನ್ಯಾಯವಾಗಿ ಹಣ ಸಿಗದೆ ಇದ್ದಾಗ ಬ್ಯಾಂಕ್ ದರೋಡೆ ಮಾಡುವ ಪ್ಲಾನ್ ಮಾಡುತ್ತಾನೆ. ಪೊಲೀಸ್ ಗನ್ ಮೂರ್ತಿ ಕೈ ಸೇರುತ್ತದೆ. ಮೂರು ಜನ ಸೇರಿ ಬ್ಯಾಂಕ್ ದರೋಡೆ ಮಾಡುತ್ತಾರೆ. ಈ ವೇಳೆ ಒಂದು ಕೊಲೆ ಆಗುತ್ತದೆ. ಒಂದು ಕಡೆ ಗನ್ ಕಳೆದುಕೊಂಡ ಪೊಲೀಸರು ಅದನ್ನು ಹುಡುಕುತ್ತಿದ್ದರೆ, ಇತ್ತ ಕೊಲೆಗಳ ಮೇಲೆ ಕೊಲೆ ನಡೆಯುತ್ತದೆ.ಹೆಸರಿಗೆ ತಕ್ಕ ಹಾಗೆ ಇಡೀ ಸಿನಿಮಾ ಗನ್ ಸುತ್ತ ಸಾಗುತ್ತದೆ.
-
ಹರಿಕೃಷ್ಣDirector
-
ನಾರಾಯಣ ಸ್ವಾಮಿProducer
-
ಇಂಫ್ಯಾಂಟ್ ಪ್ರದೀಪ್Producer
-
ಸಲೀಂ ಶಾProducer
-
ಜುಡಾ ಸ್ಯಾಂಡಿMusic Director
-
kannada.filmibeat.comಒಬ್ಬ ಸಾಮಾನ್ಯ ವ್ಯಕ್ತಿಯ ಕೈನಲ್ಲಿ ಪೊಲೀಸರ ಗನ್ ಸಿಕ್ಕರೆ ಏನೆಲ್ಲ ಆಗಬಹುದು ಒಮ್ಮೆ ಊಹಿಸಿ. ಹೌದು, ಆತ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಬಹುದು, ದ್ವೇಷ ತಿರಿಸಿಕೊಳ್ಳಬಹುದು, ಹೆದರಿಸಿ ಹಣ ಮಾಡಬಹುದು ಹೀಗೆ ಏನೇನೋ ಮಾಡಬಹುದು. ಆ ಎಲ್ಲ ಸಾಧ್ಯತೆಗಳು ಚಿತ್ರದ ಈ ಸಿನಿಮಾದ ನಿರೂಪಣೆಯಾಗಿದೆ.ಸಿನಿಮಾ ಒಮ್ಮೆ ನೋಡಬಹುದು. ಆಗಾಗ ಪ್ರೇಕ್ಷಕರಿಗೆ ಟ್ವಿಸ್ಟ್ ನೀಡುವ ಸಿನ..
-
ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ