
ಜಯಣ್ಣ
Producer
ಜಯಣ್ಣ ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ ಚಿಕ್ಕಪ್ಪ ಕೇಶವ ಮೂರ್ತಿ ಆಶ್ರಯಕ್ಕೆ ಬರುತ್ತಾರೆ. ಕೇಶವ ಮೂರ್ತಿಯವರು ಬೆಂಗಳೂರಿನ `ಅಭಿಮಾನ್ ಥೀಯೆಟರ್ ನಲ್ಲಿ ವ್ಯವಸ್ಥಾಪಕರಾಗಿರುತ್ತಾರೆ. ಇವರ ಕೈಯಲ್ಲಿ ಬಾಲ್ಕನಿ ಟಿಕೆಟ್...
ReadMore
Famous For
ಜಯಣ್ಣ
Read More
ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ ಚಿಕ್ಕಪ್ಪ ಕೇಶವ ಮೂರ್ತಿ ಆಶ್ರಯಕ್ಕೆ ಬರುತ್ತಾರೆ. ಕೇಶವ ಮೂರ್ತಿಯವರು ಬೆಂಗಳೂರಿನ `ಅಭಿಮಾನ್ ಥೀಯೆಟರ್ ನಲ್ಲಿ ವ್ಯವಸ್ಥಾಪಕರಾಗಿರುತ್ತಾರೆ. ಇವರ ಕೈಯಲ್ಲಿ ಬಾಲ್ಕನಿ ಟಿಕೆಟ್ ಬುಕಿಂಗ್ ಕ್ಲರ್ಕ ಆಗಿ ಸೇರಿಕೊಳ್ಳುತ್ತಾರೆ.ಹಣಕಾಸಿನ ಕೊರತೆಯಿಂದ ತಮ್ಮ ಇಂಜಿನಿಯರಿಂಗ್ ಓದನ್ನು ಮೂರನೇ ವರ್ಷಕ್ಕೆ ನಿಲ್ಲಿಸುತ್ತಾರೆ. ಅಭಿಮಾನ ಥಿಯೆಟರ್ ಮಾರಾಟವಾದ ನಂತರ ಗಾಂಧಿನಗರದ ಒಂದು 10*10 ft ನ ಆಫೀಸ್ ನಲ್ಲಿ ಚಿತ್ರ ವಿತರಣಾ ಸಂಸ್ಥೆಯನ್ನು ತೆರೆಯುತ್ತಾರೆ. ಎರಡನೇ ಸಲ ಬಿಡುಗಡೆಯಾಗುವ ಹಿಂದಿ ಚಿತ್ರಗಳ ವಿತರಣೆಯಲ್ಲಿ ತೊಡುಗುತ್ತಾರೆ.50 ಕ್ಕೂ ಹೆಚ್ಚು ಹಿಂದಿ ಚಿತ್ರಗಳನ್ನು...
-
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
-
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
-
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
-
ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ
-
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
-
ಹದಿಮೂರು ವರ್ಷದ ಬಳಿಕ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ! ವಿಶೇಷತೆಗಳೇನು?
ಜಯಣ್ಣ ಕಾಮೆಂಟ್ಸ್