ರಾಮಕೃಷ್ಣ
Actor/Producer
Born : 1954
ರಾಮಕೃಷ್ಣ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಶಿರಸಿ ಹತ್ತಿರ ನೀರನಳ್ಳಿಯಲ್ಲಿ ಜನಿಸಿದ ಇವರು ಪುಟ್ಟಣ್ಣ ಕಣಗಾಲ್ ರ `ರಂಗನಾಯಕಿ',`ಮಾನಸ ಸರೋವರ',`ಅಮೃತ ಘಳಿಗೆ'ಚಿತ್ರದಿಂದ ಪ್ರಸಿದ್ಧರು. ಸುಮಾರು 30 ವರ್ಷಗಳ ತಮ್ಮ ಸಿನಿಪಯಣದಲ್ಲ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ತಮಿಳು ಮತ್ತು...
ReadMore
Famous For
ರಾಮಕೃಷ್ಣ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಶಿರಸಿ ಹತ್ತಿರ ನೀರನಳ್ಳಿಯಲ್ಲಿ ಜನಿಸಿದ ಇವರು ಪುಟ್ಟಣ್ಣ ಕಣಗಾಲ್ ರ `ರಂಗನಾಯಕಿ',`ಮಾನಸ ಸರೋವರ',`ಅಮೃತ ಘಳಿಗೆ'ಚಿತ್ರದಿಂದ ಪ್ರಸಿದ್ಧರು. ಸುಮಾರು 30 ವರ್ಷಗಳ ತಮ್ಮ ಸಿನಿಪಯಣದಲ್ಲ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ತಮಿಳು ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜಕುಮಾರ್ ರ `ಬಭ್ರುವಾಹನ' ಚಿತ್ರದಲ್ಲಿ ಶ್ರೀಕೃಷ್ಣನಾಗಿ ಅದ್ಭುತವಾಗಿ ಅಭಿನಯಿಸಿದ್ದರು. 2004 ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಕಂಡರು. ಇವರಿಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಅಕ್ಷಿತ್ ಫ್ರಾನ್ಸನಲ್ಲಿ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದಾರೆ.
Read More
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ರಾಮಕೃಷ್ಣ ಕಾಮೆಂಟ್ಸ್