ಡಾಲಿ ಧನಂಜಯ್ ನಾಯಕಾನಗಿ ನಟಿಸಲಿರುವ `ಬಡವ ರ್ಯಾಸ್ಕಲ್' ಚಿತ್ರವನ್ನು ಧನಂಜಯ ಸ್ನೇಹಿತ ಮತ್ತು ಈವರೆಗೂ ಸಹಾಯಕ ನಿರ್ದೇಶಕರಾಗಿದ್ದ ಶಂಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗುಜ್ಜಾಲ್ ಪುರಷೋತ್ತಮ ಜೊತೆ ಧನಂಜಯ್ ಡಾಲಿ ಪಿಕ್ಷರ್ಸ್ ಬ್ಯಾನರ್ ಅಡಿಯಲ್ಲಿ ಸಹ ನಿರ್ಮಾಣ ಮಾಡಿದ್ದಾರೆ. ಶಂಕರ್ ಧನಂಜಯ್ ಹಿಂದಿನ ಟಗರು ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಚಿತ್ರಕ್ಕೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ.. `ಪಾಪಕಾರ್ನ ಮಂಕಿ ಟೈಗರ್' ನಂತರ ಮತ್ತೊಮ್ಮೆ ಈ ಜೋಡಿ ಒಂದಾಗಲಿದೆ. ಚಿತ್ರದ ಮುಹೂರ್ತ ಆಗಸ್ಟ್ 3, 2019 ರಂದು ನೇರವೇರಿದೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಈ ಚಿತ್ರದ ಟೈಟಲ್ ಯೋಗರಾಜ್ ಭಟ್ ಬಳಿಯಿತ್ತು. ಚಿತ್ರತಂಡರ ಮನಿವಿ ಮೇರೆಗೆ ಈ ಟೈಟಲ್ ನ್ನು ಧನಂಜಯ್ ಚಿತ್ರಕ್ಕೆ ನೀಡಿದ್ದಾರೆ.
ಬಡವ ರಾಸ್ಕಲ್...
Read: Complete ಬಡವ ರಾಸ್ಕಲ್ ಕಥೆ
-
ಶಂಕರ್ ಗುರುDirector
-
ಗುಜ್ಜಾಲ್ ಪುರಷೋತ್ತಮProducer
-
ಧನಂಜಯProducer
-
ವಾಸುಕಿ ವೈಭವ್Music Director
-
"ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?" ನಟ ಕಿಶೋರ್ ಪ್ರಶ್ನೆ
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
ಕನ್ನಡ ಫಿಲ್ಮಿಬೀಟ್ಅಂತೇಯೆ ಇವತ್ತು ಗಾಂಧಿನಗರದಲ್ಲಿ ರಿಲೀಸ್ ಆಗಿರುವ ಬಡವ ರಾಸ್ಕಲ್ ಜೋರಾಗಿಯೇ ಅಬ್ಬರಿಸಿದ್ದಾನೆ. ಸಿನಿಮಾದ ಕಥೆ, ಡೈಲಾಗ್, ಸ್ಕ್ರೀನ್ ಪ್ಲೇ, ಸಾಂಗ್ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಚಿತ್ರತಂಡ ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರ ಮುಂದೆ ಇಡುವಲ್ಲಿ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗಲ್ಲಾ.
ನಿಮ್ಮ ಪ್ರತಿಕ್ರಿಯೆ