ಎನ್ ಲಕ್ಷ್ಮಿನಾರಾಯಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಖ್ಯಾತ ಇಂಗ್ಲೀಷ್ ಕಾದಂಬರಿ ಆಧರಿಸಿ ಚಿ.ಉದಯಶಂಕರ್ ಈ ಚಿತ್ರದ ಕಥೆಯನ್ನು ಬರೆದಿದ್ದರು. ಪಾರ್ವತಮ್ಮ ರಾಜಕುಮಾರ್ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದ ನಟನೆಗಾಗಿ ಪುನೀತ್ ಅತ್ತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದರು.
ಒಬ್ಬ ಚಿಕ್ಕ ಬಾಲಕ ರಾಮು ತಾನು ಶಾಲೆಯಲ್ಲಿ ಓದುವಾಗಲೇ ಮನೆಯ ಜಾವಾಬ್ದಾರಿ ಹೊತ್ತು ಶಾಲೆ ಮುಗಿದ ನಂತರ ಭಾರತಕ್ಕೆಂದು ಪ್ರವಾಸಕ್ಕೆ ಬಂದ ಒಬ್ಬ ವಿದೇಶಿ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರ ಜೊತೆಗೆ ಅಪರೂಪದ ಬೆಟ್ಟದ ಹೂವನ್ನು ತಂದು ಮಾರುತ್ತಿರುತ್ತಾನೆ. ಓದುವುದೆಂದರೆ ಪಂಚಪ್ರಾಣವಿರುವ ರಾಮು ಕುವೆಂಪುರವರ `ಶ್ರೀ ರಾಮಾಯಣ ದರ್ಶನಂ' ಪುಸ್ತಕ ತೆಗೆದು ಕೊಳ್ಳಬೇಕೆಂದು ದುಡ್ಡು ಉಳಿಸುತ್ತಿರುತ್ತಾನೆ. ಉಳಿದ ಹಣದಿಂದ ಇನ್ನೇನು ಪುಸ್ತಕ...
ಒಬ್ಬ ಚಿಕ್ಕ ಬಾಲಕ ರಾಮು ತಾನು ಶಾಲೆಯಲ್ಲಿ ಓದುವಾಗಲೇ ಮನೆಯ ಜಾವಾಬ್ದಾರಿ ಹೊತ್ತು ಶಾಲೆ ಮುಗಿದ ನಂತರ ಭಾರತಕ್ಕೆಂದು ಪ್ರವಾಸಕ್ಕೆ ಬಂದ ಒಬ್ಬ ವಿದೇಶಿ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರ ಜೊತೆಗೆ ಅಪರೂಪದ ಬೆಟ್ಟದ ಹೂವನ್ನು ತಂದು ಮಾರುತ್ತಿರುತ್ತಾನೆ. ಓದುವುದೆಂದರೆ ಪಂಚಪ್ರಾಣವಿರುವ ರಾಮು ಕುವೆಂಪುರವರ `ಶ್ರೀ ರಾಮಾಯಣ ದರ್ಶನಂ' ಪುಸ್ತಕ ತೆಗೆದು ಕೊಳ್ಳಬೇಕೆಂದು ದುಡ್ಡು ಉಳಿಸುತ್ತಿರುತ್ತಾನೆ. ಉಳಿದ ಹಣದಿಂದ ಇನ್ನೇನು ಪುಸ್ತಕ...
Read: Complete ಬೆಟ್ಟದ ಹೂ ಕಥೆ
-
ಎನ್ ಲಕ್ಷ್ಮಿನಾರಾಯಣDirector
-
ಪಾರ್ವತಮ್ಮ ರಾಜ್ ಕುಮಾರ್Producer
-
ರಾಜನ್ ನಾಗೇಂದ್ರMusic Director
-
ಚಿ ಉದಯ ಶಂಕರ್Lyricst/Story
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
ನಿಮ್ಮ ಪ್ರತಿಕ್ರಿಯೆ