ಗೆಳೆಯ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ತರುಣ್ ಚಂದ್ರ ನಾಯಕರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಹರ್ಷ ಎ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಇಬ್ಬರು ಕಾಲೇಜ್ ಸ್ನೇಹಿತರು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ನಂತರ ಬೆಂಗಳೂರಿನ ಎರಡು ಪರಸ್ಪರ ವಿರುದ್ಧ ಮಾಫಿಯಾ ಗ್ಯಾಂಗ್ ಗಳಲ್ಲಿ ಸೇರುತ್ತಾರೆ. ನಂತರ ಈ ಇಬ್ಬರು ಪರಸ್ಫರ ಹೇಗೆ ಕಾದಾಟಕ್ಕೆ ನಿಲ್ಲುತ್ತಾರೆ ಮತ್ತು ಅದರ ಅಂತ್ಯವೇನು ಎಂಬದನ್ನು ಚಿತ್ರ ನಿರೂಪಿಸುತ್ತದೆ.
Read: Complete ಗೆಳೆಯ ಕಥೆ
-
ಪ್ರಜ್ವಲ್ ದೇವರಾಜ್
-
ತರುಣ್ ಚಂದ್ರ
-
ರಂಗಾಯಣ ರಘು
-
ಕಿಶೋರ್
-
ದುನಿಯಾ ವಿಜಯ್as ವಿಶೇಷ ಪಾತ್ರದಲ್ಲಿ
-
ಬುಲೆಟ್ ಪ್ರಕಾಶ್
-
ಹರ್ಷ ಎDirector
-
ಬಸವರಾಜುProducer
-
ಮನೋ ಮೂರ್ತಿMusic Director
-
ಜಯಂತ್ ಕಾಯ್ಕಿಣಿLyricst
-
ಕವಿರಾಜ್Lyricst
-
"ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
-
ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
ನಿಮ್ಮ ಪ್ರತಿಕ್ರಿಯೆ