ಜ್ಞಾನಜ್ಯೋತಿ ಶ್ರೀ ಸಿದ್ದಗಂಗಾ
Release Date :
02 May 2008
Audience Review
|
ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ ಒಂದು ಭಕ್ತಿಪ್ರಧಾನ ಚಿತ್ರವಾಗಿದ್ದು ಇದು ಶ್ರೀ ಶಿವಕುಮಾರ ಸ್ವಾಮಿಜಿಯವರ ಜೀವನದ ಮೇಲೆ ಬೆಳಕನ್ನು ಚೆಲ್ಲುತ್ತದೆ.ಚಿತ್ರದಲ್ಲಿ ಶ್ರೀನಿವಾಸಮೂರ್ತಿ,ಶ್ರೀಧರ್,ಶಿವಧ್ವಜ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರೆ,ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.ಸುಚೇಂದ್ರ ಪ್ರಸಾದ್,ದೊಡ್ಡಣ್ಣ,ರಮೇಶ್ ಭಟ್,ತಾರಾ,ವಿನಯ ಪ್ರಸಾದ್,ಪ್ರಮೀಳಾ ಜೋಷಾಯಿ ಮುಂತಾದ ಕಲಾವಿದರು ನಟಿಸಿದ್ದರು.
2008 ರಲ್ಲಿ ತೆರೆಕಂಡ ಈ ಚಿತ್ರವನ್ನು ಮಾಹಾಂತಪ್ಪ ಎಂಬುವರು ಮಹಾತ್ಮ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಓಂಕಾರ ಎಂಬುವರು ಚಿತ್ರವನ್ನು ನಿರ್ದೆಶಿಸಿದ್ದರು.
ಚಿತ್ರದಲ್ಲಿ ಒಟ್ಟು 9 ಹಾಡುಗಳಿದ್ದು...-
ವಿಷ್ಣುವರ್ಧನ್as ವಿಶೇಷ ಪಾತ್ರದಲ್ಲಿ
-
ಭಾರತಿ ವಿಷ್ಣುವರ್ಧನ್as ವಿಶೇಷ ಪಾತ್ರದಲ್ಲಿ
-
ಮಾಸ್ಟರ್ ಕಿಶನ್
-
ಶ್ರೀನಿವಾಸ ಮೂರ್ತಿ
-
ಸುಚೇಂದ್ರ ಪ್ರಸಾದ್
-
ತಾರಾ
-
ದೊಡ್ಡಣ್ಣ
-
ರಮೇಶ್ ಭಟ್
-
ಕರಿಬಸವಯ್ಯ
-
ಬ್ಯಾಂಕ್ ಜನಾರ್ಧನ್
-
ಓಂಕಾರ್ ಬಿ.ಎDirector
-
ಮಹಾನ್ತಪ್ಪProducer
-
ಯುವರಾಜ್Music Director
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
ಶಂಕರ್ ಮಹದೇವನ್Singer
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
ನಿಮ್ಮ ಪ್ರತಿಕ್ರಿಯೆ