
ಸಿದ್ದಾರ್ಥ್ ಶಿವಕುಮಾರ್ (ಚಿರಂಜೀವಿ ಸರ್ಜಾ).. ಅನ್ನಪೂರ್ಣ ಗ್ರೂಪ್ ಆಫ್ ಕಂಪನೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್. ವಿದೇಶದಲ್ಲಿ ಓದು ಮುಗಿಸಿ ಸ್ವದೇಶಕ್ಕೆ ವಾಪಸ್ ಆಗುವ ಕೋಟ್ಯಾಧಿಪತಿ ಸಿದ್ಧಾರ್ಥ ಗೆ ದೊಡ್ಡ ಆಘಾತ ಎದುರಾಗುತ್ತದೆ. ಪರಿಣಾಮ, ಭಿಕ್ಷೆ ಬೇಡುವ ಅನಿವಾರ್ಯತೆ ಸಿದ್ದಾರ್ಥ್ ಗೆ ಉಂಟಾಗುತ್ತದೆ.ಅಕ್ಷರಶಃ ಕುಬೇರನಾಗಿರುವ ಸಿದ್ಧಾರ್ಥ್ ಭಿಕ್ಷೆ ಬೇಡುವುದೇಕೆ.? ಎಂಬುದೇ ಚಿತ್ರದ ಬಹುದೊಡ್ಡ ಸಸ್ಪೆನ್ಸ್. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ತಾಯಿಯ ಪ್ರಾಣ ಉಳಿಸಲು ಮಗ ಪಡುವ ಕಷ್ಟಗಳೇ 'ಅಮ್ಮ ಐ ಲವ್ ಯು' ಚಿತ್ರದ ಕಥಾನಕ.
-
ಕೆ.ಎಂ.ಚೈತನ್ಯDirector
-
ಯೋಗಿ ದ್ವಾರಕೀಶ್Producer
-
ಗುರುಕಿರಣ್Music Director
-
kannada.filmibeat.com2016 ರಲ್ಲಿ ಬಿಡುಗಡೆ ಆದ ತಮಿಳಿನ 'ಪಿಚೈಕ್ಕಾರನ್' ಸಿನಿಮಾದ ರೀಮೇಕ್ ಆದರೂ, 'ಅಮ್ಮ ಐ ಲವ್ ಯು' ಚಿತ್ರವನ್ನ ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ ತಯಾರು ಮಾಡಲಾಗಿದೆ. ಅಮ್ಮ-ಮಗನ ಅನುಬಂಧ ಸಾರುವ 'ಅಮ್ಮ ಐ ಲವ್ ಯು' ಚಿತ್ರ ಹೆಂಗಳೆಯರ ಮನಮಿಡಿಯುವಲ್ಲಿ ಯಶಸ್ವಿ ಆಗಿದೆ.ಕೋಟ್ಯಾಧೀಶ್ವರನಾಗಿದ್ದರೂ, ಭಿಕ್ಷೆ ಬೇಡಲು ಮುಂದಾಗುವ ಸಿದ್ಧಾರ್ಥ್ ಪಾತ್ರಕ್ಕೆ ನಟ ಚಿರಂಜೀವಿ ಸರ್ಜಾ ಜ..
-
ವಿಡಿಯೋ ವೈರಲ್; ಮೇಘನಾ ರಾಜ್ ಹೆಸರಿನಲ್ಲಿ ಮೂಡಿದ ಚಿರಂಜೀವಿ ಫೋಟೋ
-
ಅರ್ಜುನ್ ಸರ್ಜಾ ನಿಶ್ಚಿತಾರ್ಥ ಫೋಟೋ: ಈ ಚಿತ್ರದಲ್ಲಿರುವ ಮಕ್ಕಳು ಯಾರೆಂದು ಗುರುತಿಸಿ?
-
ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೇನೆ: ಮೇಘನಾ ರಾಜ್
-
ಚಿರು ಸರ್ಜಾ ನೆನೆದು ಭಾವುಕರಾದ ನಟ ಅರ್ಜುನ್ ಸರ್ಜಾ
-
ಮೇಘನಾ ಮತ್ತು ಮಗುವಿಗೆ ಕೊರೊನಾ: ಎಲ್ಲರೂ ಆರೋಗ್ಯವಾಗಿದ್ದೇವೆ ಎಂದ ನಟಿ
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ