ಅಮ್ಮ ಐ ಲವ್ ಯು
Release Date :
15 Jun 2018
Audience Review
|
ಸಿದ್ದಾರ್ಥ್ ಶಿವಕುಮಾರ್ (ಚಿರಂಜೀವಿ ಸರ್ಜಾ).. ಅನ್ನಪೂರ್ಣ ಗ್ರೂಪ್ ಆಫ್ ಕಂಪನೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್. ವಿದೇಶದಲ್ಲಿ ಓದು ಮುಗಿಸಿ ಸ್ವದೇಶಕ್ಕೆ ವಾಪಸ್ ಆಗುವ ಕೋಟ್ಯಾಧಿಪತಿ ಸಿದ್ಧಾರ್ಥ ಗೆ ದೊಡ್ಡ ಆಘಾತ ಎದುರಾಗುತ್ತದೆ. ಪರಿಣಾಮ, ಭಿಕ್ಷೆ ಬೇಡುವ ಅನಿವಾರ್ಯತೆ ಸಿದ್ದಾರ್ಥ್ ಗೆ ಉಂಟಾಗುತ್ತದೆ.ಅಕ್ಷರಶಃ ಕುಬೇರನಾಗಿರುವ ಸಿದ್ಧಾರ್ಥ್ ಭಿಕ್ಷೆ ಬೇಡುವುದೇಕೆ.? ಎಂಬುದೇ ಚಿತ್ರದ ಬಹುದೊಡ್ಡ ಸಸ್ಪೆನ್ಸ್. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ತಾಯಿಯ ಪ್ರಾಣ ಉಳಿಸಲು ಮಗ ಪಡುವ ಕಷ್ಟಗಳೇ 'ಅಮ್ಮ ಐ ಲವ್ ಯು' ಚಿತ್ರದ ಕಥಾನಕ.
-
ಕೆ.ಎಂ.ಚೈತನ್ಯDirector
-
ಯೋಗಿ ದ್ವಾರಕೀಶ್Producer
-
ಗುರುಕಿರಣ್Music Director
-
kannada.filmibeat.com2016 ರಲ್ಲಿ ಬಿಡುಗಡೆ ಆದ ತಮಿಳಿನ 'ಪಿಚೈಕ್ಕಾರನ್' ಸಿನಿಮಾದ ರೀಮೇಕ್ ಆದರೂ, 'ಅಮ್ಮ ಐ ಲವ್ ಯು' ಚಿತ್ರವನ್ನ ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ ತಯಾರು ಮಾಡಲಾಗಿದೆ. ಅಮ್ಮ-ಮಗನ ಅನುಬಂಧ ಸಾರುವ 'ಅಮ್ಮ ಐ ಲವ್ ಯು' ಚಿತ್ರ ಹೆಂಗಳೆಯರ ಮನಮಿಡಿಯುವಲ್ಲಿ ಯಶಸ್ವಿ ಆಗಿದೆ.ಕೋಟ್ಯಾಧೀಶ್ವರನಾಗಿದ್ದರೂ, ಭಿಕ್ಷೆ ಬೇಡಲು ಮುಂದಾಗುವ ಸಿದ್ಧಾರ್ಥ್ ಪಾತ್ರಕ್ಕೆ ನಟ ಚಿರಂಜೀವಿ ಸರ್ಜಾ ಜ�..
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
-
Exclusive; ನಾಗಾಭರಣ ಕಾನೂನು ಸಮರಕ್ಕೆ ಡೋಂಟ್ಕೇರ್; ಲಂಡನ್ನಲ್ಲಿ 'ಕೆಂಪೇಗೌಡ' ಸಿನಿಮಾ ರಿಜಿಸ್ಟರ್
ನಿಮ್ಮ ಪ್ರತಿಕ್ರಿಯೆ