ಅನಂತನಾಗ್ ಮತ್ತು ವಿನಯಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಫಣಿ ರಾಮಚಂದ್ರ ನಿರ್ದೇಶಿಸಿದ್ದರು.ದೊಡ್ಡ ರಂಗೇಗೌಡ, ಗೀತಪ್ರಿಯ, ರುದ್ರಮೂರ್ತಿ ಶಾಸ್ತ್ರಿಯವರ ಸಾಹಿತ್ಯವಿದ್ದ ಈ ಚಿತ್ರಕ್ಕೆ ರಾಜನ್- ನಾಗೇಂದ್ರ ಸಂಗೀತ ನೀಡಿದ್ದರು.
ಚಿತ್ರದ ಕತೆ ಒಂದು ವಠಾರದಲ್ಲಿ ನೆಡೆಯುತ್ತದೆ. ವಾಚಾಳಿ ಯುವಕನಾಗಿ ಗಣೇಶ್ ನಟಿಸಿದ್ದರೆ, ವಿನಯಾ ಪ್ರಸಾದ್ ಗಾಯಕಿಯಾಗಿ ನಟಿಸಿದ್ದಾರೆ. ವಠಾರದ ಮಾಲೀಕನಾಗಿ ಮುಖ್ಯಮಂತ್ರಿ ಚಂದ್ರು ಹಾಸ್ಯರಸವನ್ನು ಹರಿಸುತ್ತಾರೆ. ಗಣೇಶ್ ತಾನು ಮುಖವೂ ನೋಡಿರದ ಶೃತಿ ಎಂಬ ಗಾಯಕಿಯ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಅವನು ಪ್ರೀತಿಸುವ ಗಾಯಕಿ ತಾನು ದಿನ ಜಗಳ ಕಾಯುವ ವಠಾರದ ಮನೆ ಮಾಲೀಕನ ಮಗಳೆಂದು ಗೊತ್ತಾಗುತ್ತದೆ.
Read: Complete ಗಣೇಶನ ಮದುವೆ ಕಥೆ
-
ಅನಂತ್ ನಾಗ್as ಗಣೇಶ
-
ವಿನಯ್ ಪ್ರಸಾದ್as ಆದಿ ಲಕ್ಷ್ಮಿ
-
ಮುಖ್ಯಮಂತ್ರಿ ಚಂದ್ರು
-
ರಮೇಶ್ ಭಟ್
-
ವೈಶಾಲಿ ಕಾಸರವಳ್ಳಿ
-
ಶಿವರಾಮ್
-
ಉಮೇಶ್
-
ಸತ್ಯಭಾಮಾ
-
ಸಿಹಿ ಕಹಿ ಚಂದ್ರು
-
ಹೊನವಳ್ಳಿ ಕೃಷ್ಣ
-
ಪಣಿ ರಾಮಚಂದ್ರDirector
-
ಮಾಣಿಕಚಂದProducer
-
ರಾಜನ್ ನಾಗೇಂದ್ರMusic Director
-
ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
-
"ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?" ನಟ ಕಿಶೋರ್ ಪ್ರಶ್ನೆ
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
ನಿಮ್ಮ ಪ್ರತಿಕ್ರಿಯೆ