ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಗ್ಯಾಂಗ್ಸ್ಟರ್ ಆಕ್ಷನ್ ಸಿನಿಮಾ 'ಕಬ್ಜ'ದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಪಾತ್ರದಲ್ಲಿ ನಟಿಸಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ವಿಶೇಷ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಶ್ರಿಯಾ ಶರಣ್ ನಾಯಕಿಯಾಗಿ ಅಭಿನಯಿಸಿದ್ದು, ಕೋಟಾ ಶ್ರೀನಿವಾಸ ರಾವ್, ಕಬೀರ್ ದುಹಾನ್ ಸಿಂಗ್, ಸುಬ್ಬರಾಜು, ನವಾಬ್ ಶಾ, ದೇವ್ ಗಿಲ್, ನೀನಾಸಂ ಅಶ್ವಥ್ ಮುಂತಾದವರಿದ್ದಾರೆ. 'ಕಬ್ಜ' ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಎಜೆ ಶೆಟ್ಟಿ ಛಾಯಾಗ್ರಹಣವಿದೆ. ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಚಂದ್ರು ನಿರ್ಮಿಸಿದ್ದಾರೆ.
ಕಥೆ: 1945 ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅರ್ಕೇಶ್ವರನ ಚರಿತ್ರೆಗೆ ನಾಂದಿ ಹಾಡಲಾಗಿದೆ. ಅರ್ಕೇಶ್ವರನ ತಂದೆ...
Read: Complete ಕಬ್ಜ ಕಥೆ
-
ಉಪೇಂದ್ರ
-
ಸುದೀಪ್as ಭಾರ್ಗವ ಬಕ್ಷಿ
-
ಕಬೀರ್ ದುಹಾನ್ ಸಿಂಗ್
-
ಕೋಟ ಶ್ರೀನಿವಾಸ್ ರಾವ್
-
ಜಯಪ್ರಕಾಶ್ ವಿ
-
ಸುಬ್ಬರಾಜು
-
ಬಿ.ಎಸ್.ಅವಿನಾಶ್
-
ನವೀನ್
-
ಡ್ಯಾನಿಶ್ ಅಖ್ತರ್ ಸೈಫಿ
-
ಶ್ರೀಯಾ ಶರಣ್
-
ಆರ್ ಚಂದ್ರುDirector/Producer
-
ರವಿ ಬಸ್ರೂರ್Music Director
-
ಪ್ರಮೋದ್ ಮರವಂತೆLyricst
-
ಕಿನ್ನಾಲ್ ರಾಜ್Lyricst
-
ಅರ್ಜುನ್ ಶೆಟ್ಟಿCinematogarphy
ಕಬ್ಜ ಟ್ರೈಲರ್
-
https://kannada.filmibeat.com/ಅರ್ಕೇಶ್ವರ ಅಲಿಯಾಸ್ ಅರ್ಕ ಅಂಡರ್ವರ್ಲ್ಡ್ಗೆ ಎಂಟ್ರಿ ಕೊಡುವವರೆಗೂ ಫಸ್ಟ್ ಹಾಫ್ ಮುಗಿದಿರುತ್ತೆ. ಅಸಲಿಗೆ ಇಂಟರ್ವಲ್ನಿಂದಲೇ 'ಕಬ್ಜ' ಆರಂಭ. ಅಣ್ಣ ಕೊಲೆ ಮಾಡಿದವರ ನಾಶ ಮಾಡಲು ಹೊರಟ ಅರ್ಕೇಶ್ವರ ಸೆಕೆಂಡ್ ಹಾಫ್ನಲ್ಲಿ ಭೂಗತಲೋಕವನ್ನೇ 'ಕಬ್ಜ' ಮಾಡಿತ್ತಾನೆ.ಇಲ್ಲಿಂದ ಮುಂದೆ ಅರ್ಕೇಶ್ವರನ ಏನಾದ? ಅವನ ಭವಿಷ್ಯ ಏನಾಯ್ತು? ಮಕ್ಕಳು, ಪತ್ನಿ ಏನಾದ್ರು? ಅನ್ನೋದು ಸ�..
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
ನಿಮ್ಮ ಪ್ರತಿಕ್ರಿಯೆ