ಸಿನಿಮಾದ ಕಥೆ ಒಂದು ಆತ್ಮದ ಸುತ್ತ ಸುತ್ತುತ್ತದೆ.ಪತ್ರಕರ್ತ ಗಗನ್ ದೀಕ್ಷಿತ್ (ಪುನೀತ್ ರಾಜಕುಮಾರ) ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಾನೆ.ಗಗನ್ ಯಾರದೋ ಹುಡುಕಾಟದಲ್ಲಿರುತ್ತಾನೆ.
ಬೆಂಗಳೂರಿನಲ್ಲಿರುವ ಪ್ರಮುಖ ಮಂತ್ರಿಯೊಬ್ಬರ ಸ್ನೇಹ ಸಂಪಾದಿಸುವ ಗಗನ್ ಆಗಾಗ ಕೆಲವರಿಗೆ ಹೊಡೆಯುತ್ತಿರುತ್ತಾನೆ. ಮತ್ತು ವಿಚಿತ್ರ ವಿಚಿತ್ರವಾಗಿ ಆಡುತ್ತಿರುತ್ತಾನೆ. ಇದೇ ಸಮಯದಲ್ಲಿ ಮೋಬೈಲ್ ಕಂಪನಿಯೊಂದರ ಉದ್ಯೋಗಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆಗಾಗ ವಿಚಿತ್ರವಾಗಿ ಆಡುವ ಗಗನ್ ಮೈಮೇಲೆ ಆತ್ಮ ಬರುತ್ತದಾ?ಬಂದರೆ ಅದಕ್ಕೆ ಹಿಂದಿನ ಕಾರಣಗಳೇನು ಎಂಬುದು ಚಿತ್ರದ ಮೂಲಕಥೆ.
Read: Complete ನಟಸಾರ್ವಭೌಮ ಕಥೆ
-
ಪುನೀತ್ ರಾಜ್ಕುಮಾರ್as ಗಗನ್ ದೀಕ್ಷಿತ್
-
ರಚಿತಾ ರಾಮ್as ಸಾಕ್ಷಿ
-
ಅನುಪಮಾ ಪರಮೇಶ್ವರನ್as ಶ್ರುತಿ
-
ಬಿ. ಸರೋಜಾದೇವಿ
-
ಚಿಕ್ಕಣ್ಣ
-
ರವಿಶಂಕರ್ ಪಿ
-
ಸಾಧು ಕೋಕಿಲ
-
ಪ್ರಭಾಕರ್
-
ಅಚ್ಯುತ್ ಕುಮಾರ್
-
ಅವಿನಾಶ್ ಯಳಂದೂರು
-
ಪವನ್ ಒಡೆಯರ್Director/Lyricst
-
ರಾಕ್ ಲೈನ್ ವೆಂಕಟೇಶ್Producer
-
ಡಿ.ಇಮಾನ್Music Director
-
ಜಯಂತ್ ಕಾಯ್ಕಿಣಿLyricst
-
ಯೋಗರಾಜ್ ಭಟ್Lyricst
-
kannada.filmibeat.comಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'.
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
ನಿಮ್ಮ ಪ್ರತಿಕ್ರಿಯೆ