ಗುರುದತ್ತ್
Actor/Director/Producer
ಚಿಟ್ನಹಳ್ಳಿ ಗುರುದತ್ತ್ (ಚಿ.ಗುರುದತ್ತ್) ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು ಖ್ಯಾತ ಗೀತಸಾಹಿತಿ ಮತ್ತು ಸಂಭಾಷಣಾಕಾರ ಚಿ.ಉದಯಶಂಕರ್ರವರ ಪುತ್ರ. ಇವರು 1986 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ಆನಂದ್' ಚಿತ್ರದಿಂದ ಸಿನಿಪಯಣ...
ReadMore
Famous For
ಚಿಟ್ನಹಳ್ಳಿ ಗುರುದತ್ತ್ (ಚಿ.ಗುರುದತ್ತ್) ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು ಖ್ಯಾತ ಗೀತಸಾಹಿತಿ ಮತ್ತು ಸಂಭಾಷಣಾಕಾರ ಚಿ.ಉದಯಶಂಕರ್ರವರ ಪುತ್ರ.
ಇವರು 1986 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ಆನಂದ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು.1989 ರಲ್ಲಿ ಕೆ.ಬಾಲಚಂದರ್ ರವರ ಚಿತ್ರದ ಮೂಲಕ ತಮಿಳು ಸಿನಿರಂಗದಲ್ಲಿ ಪಯಣ ಆರಂಭಿಸಿದರು.
ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಗುರುದತ್ತ್, ಡಿ.ರಾಜೇಂದ್ರ ಬಾಬು ಮಡಿದ ನಂತರ ಅರ್ಧ ಚಿತ್ರೀಕರಣಗೊಂಡಿದ್ದ ಶಿವರಾಜಕುಮಾರ್ರವರ `ಆರ್ಯನ್' ಚಿತ್ರವನ್ನು ಪೂರ್ಣಗೊಳಿಸಿದರು.
ಗುರುದತ್ತ್ ಸಮರ,ದತ್ತ,ಕಾಮಣ್ಣನ ಮಕ್ಕಳು,...
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
ಗುರುದತ್ತ್ ಕಾಮೆಂಟ್ಸ್