N ವೀರಸ್ವಾಮಿ
Producer
ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಪ್ರಸಿದ್ಧರಾದ ನಾಗಪ್ಪ ವೀರಾಸ್ವಾಮಿ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ. 60ರ ದಶಕದಿಂದ ನಿರ್ಮಾಪಕರಾಗಿ ಸೇವೆಸಲ್ಲಿಸತೊಡಗಿದ ಇವರು ಕನ್ನಡದದಲ್ಲಿ ಸುಮಾರು 17, ಹಿಂದಿ ಮತ್ತು ತಮಿಳಿನಲ್ಲಿ ತಲಾ ಒಂದು ಚಿತ್ರಗಳನ್ನು ನಿರ್ಮಿಸಿದ್ದಾರೆ.ಇವರು ಕನ್ನಡ ಚಿತ್ರರಂಗದ...
ReadMore
Famous For
ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಪ್ರಸಿದ್ಧರಾದ ನಾಗಪ್ಪ ವೀರಾಸ್ವಾಮಿ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ. 60ರ ದಶಕದಿಂದ ನಿರ್ಮಾಪಕರಾಗಿ ಸೇವೆಸಲ್ಲಿಸತೊಡಗಿದ ಇವರು ಕನ್ನಡದದಲ್ಲಿ ಸುಮಾರು 17, ಹಿಂದಿ ಮತ್ತು ತಮಿಳಿನಲ್ಲಿ ತಲಾ ಒಂದು ಚಿತ್ರಗಳನ್ನು ನಿರ್ಮಿಸಿದ್ದಾರೆ.ಇವರು ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ತಂದೆ.
ತಮಿಳು ಮಾತನಾಡುವ ಮದ್ರಾಸಿ ಕುಟುಂಬದಲ್ಲಿ ಜನಿಸಿದ ಇವರು ಮೊದಲು ಚಿತ್ರವಿತರಕರಾಗಿ ಗುರುತಿಸಿಕೊಂಡರು.ನಂತರ `ಈಶ್ವರಿ ಪ್ರೋಡಕ್ಷನ್ ಎಂಬ ಸಂಸ್ಥೆ ಹುಟ್ಟು ಹಾಕಿ ಚಿತ್ರ ನಿರ್ಮಾಣದಲ್ಲಿ ತೋಡಗಿದರು.
ಇವರು ನಿರ್ಮಸಿದ ಮೊದಲ ಚಿತ್ರ 1971ರಲ್ಲಿ ತೆರೆಕಂಡ ಡಾ.ರಾಜಕುಮಾರ್ ನಟಿಸಿದ `ಕುಲಗೌರವ' . ನಂತರ `ನಾಗರಹಾವು',`ಭೂತಯ್ಯನ ಮಗ ಅಯ್ಯು'`ನಾ ನಿನ್ನ ಮರೆಯಲಾರೆ',`ನಾರದ ವಿಜಯ',`ಚಕ್ರವ್ಯೂಹ' ಮುಂತಾದ...
Read More
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
N ವೀರಸ್ವಾಮಿ ಕಾಮೆಂಟ್ಸ್