
N ವೀರಸ್ವಾಮಿ
Producer
ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಪ್ರಸಿದ್ಧರಾದ ನಾಗಪ್ಪ ವೀರಾಸ್ವಾಮಿ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ. 60ರ ದಶಕದಿಂದ ನಿರ್ಮಾಪಕರಾಗಿ ಸೇವೆಸಲ್ಲಿಸತೊಡಗಿದ ಇವರು ಕನ್ನಡದದಲ್ಲಿ ಸುಮಾರು 17, ಹಿಂದಿ ಮತ್ತು ತಮಿಳಿನಲ್ಲಿ ತಲಾ ಒಂದು ಚಿತ್ರಗಳನ್ನು ನಿರ್ಮಿಸಿದ್ದಾರೆ.ಇವರು ಕನ್ನಡ ಚಿತ್ರರಂಗದ...
ReadMore
Famous For
ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಪ್ರಸಿದ್ಧರಾದ ನಾಗಪ್ಪ ವೀರಾಸ್ವಾಮಿ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ. 60ರ ದಶಕದಿಂದ ನಿರ್ಮಾಪಕರಾಗಿ ಸೇವೆಸಲ್ಲಿಸತೊಡಗಿದ ಇವರು ಕನ್ನಡದದಲ್ಲಿ ಸುಮಾರು 17, ಹಿಂದಿ ಮತ್ತು ತಮಿಳಿನಲ್ಲಿ ತಲಾ ಒಂದು ಚಿತ್ರಗಳನ್ನು ನಿರ್ಮಿಸಿದ್ದಾರೆ.ಇವರು ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ತಂದೆ.
ತಮಿಳು ಮಾತನಾಡುವ ಮದ್ರಾಸಿ ಕುಟುಂಬದಲ್ಲಿ ಜನಿಸಿದ ಇವರು ಮೊದಲು ಚಿತ್ರವಿತರಕರಾಗಿ ಗುರುತಿಸಿಕೊಂಡರು.ನಂತರ `ಈಶ್ವರಿ ಪ್ರೋಡಕ್ಷನ್ ಎಂಬ ಸಂಸ್ಥೆ ಹುಟ್ಟು ಹಾಕಿ ಚಿತ್ರ ನಿರ್ಮಾಣದಲ್ಲಿ ತೋಡಗಿದರು.
ಇವರು ನಿರ್ಮಸಿದ ಮೊದಲ ಚಿತ್ರ 1971ರಲ್ಲಿ ತೆರೆಕಂಡ ಡಾ.ರಾಜಕುಮಾರ್ ನಟಿಸಿದ `ಕುಲಗೌರವ' . ನಂತರ `ನಾಗರಹಾವು',`ಭೂತಯ್ಯನ ಮಗ ಅಯ್ಯು'`ನಾ ನಿನ್ನ ಮರೆಯಲಾರೆ',`ನಾರದ ವಿಜಯ',`ಚಕ್ರವ್ಯೂಹ' ಮುಂತಾದ...
Read More
-
ಕತ್ತಲೆಯಲ್ಲಿ ವಿಷ್ಣುವರ್ಧನ್ ಸ್ಮಾರಕ: ಅಭಿಮಾನಿಗಳಿಂದ ಅಹೋರಾತ್ರಿ ಧರಣಿ
-
ಹಿರಿಯ ನಟ ಮನ್ದೀಪ್ ರಾಯ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ದರ್ಶನ್
-
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
-
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
-
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
-
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
N ವೀರಸ್ವಾಮಿ ಕಾಮೆಂಟ್ಸ್