
ಮಾನವನ ದುರಾಸೆಯಿಂದ ಕಾಡು ನಾಶ ಆಗುತ್ತಿದೆ. ವನ್ಯಜೀವಿಗಳು ನಶಿಸಿ ಹೋಗುತ್ತಿವೆ. ಅಹಾರ ಸರಪಳಿಯಲ್ಲಿ ಕೊಂಚ ಏರು-ಪೇರಾದರೂ ಮನುಷ್ಯನಿಗೆ ಉಳಿಗಾಲವಿಲ್ಲ. ಮನುಷ್ಯನಿಗೆ ನೀರು ಸಿಗಬೇಕು ಎಂದರೆ ಹುಲಿಗಳು ಬದುಕಬೇಕು. ಹುಲಿ ನಾಶ ತಪ್ಪಿಸಬೇಕು. 'ಮಾಸ್ತಿ ಗುಡಿ' ಚಿತ್ರದ ಕಥೆಯೂ ಇದೆ.ಧ್ಯೇಯವೂ ಇದೆ.!'ಹುಲಿ ಸಂರಕ್ಷಿಸಿ' ಅಭಿಯಾನವೇ 'ಮಾಸ್ತಿ ಗುಡಿ' ಚಿತ್ರಕ್ಕೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ಮನುಷ್ಯ-ಪ್ರಾಣಿ ಸಂಘರ್ಷ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳೇ 'ಮಾಸ್ತಿ ಗುಡಿ' ಚಿತ್ರದ ಕಥಾಹಂದರ.ಹುಲಿಗಳನ್ನು ಕೊಂದು ಕೋಟಿ ಕೋಟಿ ಲೂಟಿ ಮಾಡುವ ಖಳನಾಯಕರನ್ನ, ಕಾಡಿನ 'ಹುಲಿ'ಯೇ ಮಟ್ಟ ಹಾಕುವ ಸಿನಿಮಾ 'ಮಾಸ್ತಿ ಗುಡಿ'.
Read: Complete ಮಾಸ್ತಿ ಗುಡಿ ಕಥೆ
-
ದುನಿಯಾ ವಿಜಯ್
-
ಅಮೂಲ್ಯ
-
ಕೃತಿ ಖರಬಂದ
-
ಅನಿಲ್
-
ರಾಘವ ಉದಯ್
-
ಬಿ ಜಯಶ್ರೀ
-
ಶೋಭರಾಜ್
-
ದತ್ತಣ್ಣ
-
ದೇವರಾಜ್
-
ಸುಹಾಸಿನಿ ಮಣಿರತ್ನಂ
-
ನಾಗಶೇಖರ್Director
-
ಸುಂದರ್ ಪಿProducer
-
ಅನಿಲ್ ಕುಮಾರ್Producer
-
ಸಾಧು ಕೋಕಿಲMusic Director
-
ಕವಿರಾಜ್Lyricst
-
kannada.filmibeat.com'ಹುಲಿ ಸಂರಕ್ಷಿಸಿ' ಅಭಿಯಾನವೇ 'ಮಾಸ್ತಿ ಗುಡಿ' ಚಿತ್ರಕ್ಕೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ಮನುಷ್ಯ-ಪ್ರಾಣಿ ಸಂಘರ್ಷ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳೇ 'ಮಾಸ್ತಿ ಗುಡಿ' ಚಿತ್ರದ ಕಥಾಹಂದರ.
ಫಸ್ಟ್ ಹಾಫ್ ಮನರಂಜನೆಯಿಂದ ಕೂಡಿರುವ 'ಮಾಸ್ತಿ ಗುಡಿ' ಸಿನಿಮಾ, ಸೆಕೆಂಡ್ ಹಾಫ್ ನಲ್ಲಿ ಕೊಂಚ ಎಳೆದಂತೆ ಭಾಸವಾಗುತ್ತದೆ. ಚಿತ್ರಕಥೆ ಬಗ್ಗೆ ನಾಗಶೇಖರ್ ಇನ್ನೂ ಫೋಕಸ್ ಮ..
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ