ಎಂ.ಕೆ.ಇಂದಿರಾರವರ ಗೆಜ್ಜೆ ಪೂಜೆ ಕಾದಂಬರಿ ಆಧಾರಿತ ಈ ಚಿತ್ರವು ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿತು. ಕಲ್ಪನಾ, ಗಂಗಾಧರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ದೇವದಾಸಿ ಪದ್ಧತಿಯ ಅನಿಷ್ಟವನ್ನು ಈ ಚಿತ್ರ ಹೇಳುತ್ತದೆ. ಚಂದ್ರ ಎಂಬ ದೇವದಾಸಿಯ ಪುತ್ರಿ, ಉನ್ನತ ಶಿಕ್ಷಣ ಪಡೆದು ಈ ಪದ್ಧತಿಯ ಸಂಕೋಲೆಗೆ ಸಿಲುಕಬಾರದೆಂದು ಪ್ರಯತ್ನಿಸುತ್ತಾಳೆ. ಆದರೆ ಅವಳು ಪ್ರೀತಿಸಿದವನು ಅವಳನ್ನು ಶಂಕಿಸಿ, ಬೇರೆಯವಳನ್ನು ಮದುವೆ ಆಗುತ್ತಾನೆ. ನಂತರ ಅನಿವಾರ್ಯವಾಗಿ ಗೆಜ್ಜೆ ಪೂಜೆ ಮಾಡಿ ದೇವದಾಸಿಯಾಗಲು ಮನಸ್ಸಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
Read: Complete ಗೆಜ್ಜೆ ಪೂಜೆ ಕಥೆ
-
ಪುಟ್ಟಣ್ಣ ಕಣಗಾಲ್Director/Screenplay
-
ವಿಜಯ್ ಭಾಸ್ಕರ್Music Director
-
ವಿಜಯ ನಾರಸಿಂಹLyricst
-
ಅರ್.ಎನ್.ಜಯಗೋಪಾಲ್Lyricst
-
ಚಿ ಉದಯ ಶಂಕರ್Lyricst
-
ಈ ಮಗು ಈಗ ಡೈರೆಕ್ಟರ್: ಈ ಬರವಣಿಗೆ ಖ್ಯಾತ ನಟಿಯದ್ದು! ಗುರುತಿಸಿ?
-
ತೆರೆಮೇಲೆ ಬರುತ್ತಿದೆ ಮಿನುಗುತಾರೆ ಕಲ್ಪನಾ ಭೂತ
-
ಸದ್ದಿಲ್ಲದೆ ಇಂದು ಅಣ್ಣಾವ್ರ ಸಿನಿಮಾ ರೀ ರಿಲೀಸ್ ಆಗ್ತಿದೆ
-
'ನಾಗರಹಾವು' ಸಿನಿಮಾವನ್ನು ಕಲ್ಪನಾ ರಿಜೆಕ್ಟ್ ಮಾಡಿದ್ದರು!
-
'ಚಪಲ ಚೆನ್ನಿಗರಾಯ' ಕಾಶಿನಾಥ್ ಪತ್ನಿಯಾಗಿ ನಟಿಸಿದ್ದ ನಟಿ ಇನ್ನಿಲ್ಲ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
ನಿಮ್ಮ ಪ್ರತಿಕ್ರಿಯೆ