ಚಿತ್ರದಲ್ಲಿ ನಾಯಕ ಕಾರ್ತೀಕ್ (ವಿಹಾನ ಗೌಡ) ಅನಾಥ, ತನ್ನ ಮೂವರು ಗೆಳಯರೊಂದಿಗೆ ಸೇರಿ ಒಂದು ಗ್ಯಾರೇಜ್ ನೋಡಿಕೊಳ್ಳುತ್ತಿರುತ್ತಾನೆ. ಈ ಗ್ಯಾರೇಜ್ ಅಪ್ಪಯ್ಯ ಬಾಂಡ್ಗೆ (ದೀಪಕ್ ಶೆಟ್ಟಿ) ಸೇರಿರುತ್ತದೆ. ಬಾಂಡ್ಗೆ ಕಾರ್ ರೇಸ್ ಹುಚ್ಚು.ಇದೇ ಏರಿಯಾದಲ್ಲಿ ವಾಸಿಸುವ ರಂಗಪ್ಪ (ರಂಗಾಯಣ ರಘು) ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಾ ಏರಿಯಾದಲಿ ಒಂದು ಕಾಂಪ್ಲೆಕ್ಸ್ ಹೊಂದಿರುತ್ತಾನೆ. ರಂಗಪ್ಪ ಮತ್ತು ಬಾಂಡ್ ಮಧ್ಯೆ ಒಂದು ಕಾನೂನು ಸಮರ ನೆಡೆಯುತ್ತಿರುತ್ತದೆ.
ಇದೆಲ್ಲದರ ಅರಿವಿರದ ರಂಗಪ್ಪನ ಮಗಳು ಸಾಹಿತ್ಯ (ಸೋನಲ್) ಕಾರ್ತೀಕ್ ಪ್ರೀತಿಯಲ್ಲಿ ಬೀಳುತ್ತಾಳೆ. ಇದರಿಂದ ಕಾರ್ತೀಕ್ ಮತ್ತು ರಂಗಪ್ಪ ಮಧ್ಯೆ ಒಂದು ಹೊಸ ತರದ ಘರ್ಷಣೆ ಶುರುವಾಗುತ್ತದೆ.ಈ ಪ್ರೀತಿಯನ್ನು ರಂಗಪ್ಪ ಒಪ್ಪಕೊಳ್ಳುತ್ತಾನಾ? ರಂಗಪ್ಪ ಮತ್ತು ಬಾಂಡ್ ತಮ್ಮ ಮಧ್ಯದ ವೈಷಮ್ಯ ಮರೆತು ಕಾರ್ತೀಕ್...
Read: Complete ಪಂಚತಂತ್ರ ಕಥೆ
-
ಯೋಗರಾಜ್ ಭಟ್Director/Lyricst
-
ಹರಿಪ್ರಸಾದ್ ಜಯಣ್ಣProducer
-
ಹೇಮಂತ್ ಪರಡಕರ್Producer
-
ವಿ ಹರಿಕೃಷ್ಣMusic Director
-
ಜಯಂತ್ ಕಾಯ್ಕಿಣಿLyricst
-
kannada.filmibeat.comಪಂಚತಂತ್ರದ ಆಮೆ ಮೊಲದ ಕಥೆಗೆ ಸಿನಿಮಾ ರೂಪ ನೀಡಿದ್ದಾರೆ. ಒಂದು ಜಾಗಕ್ಕಾಗಿ ಮುದುಕರು ಮತ್ತು ಹುಡುಗರ ನಡುವೆ ನಡೆಯುವ ರೋಚಕ ಕದನವೇ ಸಿನಿಮಾದ ಕಥೆ. ಈ ಕದನ ಕಾರ್ ರೇಸ್ ರೂಪದಲ್ಲಿದೆ.
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
ನಿಮ್ಮ ಪ್ರತಿಕ್ರಿಯೆ